-
7 Articles
-
2 Photos
-
1 Vidéos
-
Male
-
Suivi par 2 membre
© 2026 EE KARNATAKA SOCIAL MEDIA
French
Mises à jour récentes
-
0 Commentaires 0 Parts 115 Vue 0 AperçuConnectez-vous pour aimer, partager et commenter!
-
0 Commentaires 0 Parts 291 Vue 0 Aperçu
-
Belagavi: ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ದೇಶದ ಅತಿ ದೊಡ್ಡ ರಾಬರಿ|#KBBN24 NEWS|
ಬೆಳಗಾವಿಯ ಚೋರ್ಲಾ ಘಾಟನಲ್ಲಿ 400ಕೋಟಿ ದರೋಡೆ ಪ್ರಕರಣ
ದೂರುದಾರ ಸಂದೀಪ ಪಾಟೀಲ ಹೇಳಿಕೆ
ಚೋರ್ಲಾ ಘಾಟನಲ್ಲಿ ಅಕ್ಟೋಬರ್ 16ರಂದು ಎರಡು ಕಂಟೇನರ್ ನಲ್ಲಿ 400ಕೋಟಿ ಹಣ ದರೋಡೆ
ಗೋವಾದಿಂದ ಕರ್ನಾಟಕದ ಮೂಲಕ ಬಾಲಾಜಿ ಟ್ರಸ್ಟ್ ಗೆ ಹೊರಟಿತು
ಆದರೇ ಅವತ್ತು ಅದೇ ರಾತ್ರಿ ಹಣವನ್ನು ಚೋರ್ಲಾ ಘಾಟನಲ್ಲಿ ಹಣ ದರೋಡೆ ಮಾಡಲಾಗಿದೆ
ಕಂಟೇನರ್ ನಲ್ಲಿ ಅಮ್ಯಾಣೀಕರಣ ಎರಡು ಸಾವಿರ ಹಳೆಯ ನೋಟುಗಳ ಇದ್ವು
ದರೋಡೆ ಮಾಡಿದ ಆರೋಪಿಗಳು ಕಂಟೇನರ್ ತೋರಿಸಿ ವಿಡಿಯೋ ಕಾಲ ಮಾಡ್ತಾರೆ
ಠಾಣೆಯ ಬಿಲ್ಡರ್ ಕಿಶೋರ್ ಶಾಳ್ವಾ ಎಂಬುವವರಿಗೆ ಪೋನ ಮಾಡ್ತಾನೆ
400ಕೋಟಿ ಬೇಕಾದರೆ ಚಲಾವಣೆಯಲ್ಲಿ ಇರೋ 100ಕೋಟಿ ಕೊಡುವಂತೆ ಬೇಡಿಕೆ ಇಡ್ತಾರೆ
ನನ್ನ ಹೆಸರು ಹೇಳಿ ಹಣ ಬೇಡಿಕೆ ಇಟ್ಟಿದ್ದಾರೆ
ನನ್ನ ಹೆಸರಿನ ವ್ಯಾಟ್ಸಪ ಕಾಲ ಮಾಡಿ ಕಿಶೋರಗೆ ಬೇಡಿಕೆ
ಪೊಲೀಸರು ಕರೆದಾಗ ನಾನೇ ಕಳ್ಳತನ ಮಾಡಿದ್ದೇನೆ ಎಂದು ಪೊಲೀಸರು ಹಲ್ಲೆ ಮಾಡಿದ್ದಾರೆ
ನಾನು ಕಳ್ಳತನ ಮಾಡಿಲ್ಲ ಎಂದು ಮನವರಿಕೆ
ಆದರೂ ನನಗೆ ದಮ್ಕಿ ಹಾಕಿದ್ದಾರೆ
ಈ ವಿಚಾರವನ್ನು ಸಾರ್ವಜನಿಕರ ಗಮನಕ್ಕೆ ತಂದರೆ ಕಿಶೋರ್ ಕಡೆಯವರು ಕೊಲೆ ಮಾಡೊದಾಗಿ ಧಮ್ಕಿ ಹಾಕಿದ್ದಾರೆ
ಕಿಶೋರ ಕಡೆಯ ವಿರಾಟ ಗಾಂಧಿ, ವಿಶಾಲ ನಾಯ್ಡು ಜೀವ ಬೆದರಿಕೆ
ಆದರೇ ವಿರಾಟ ಗಾಂಧಿ, ಮತ್ತು ವಿಶಾಲ ನಾಯ್ಡು ದರೋಡೆ ಮಾಡಿದ್ದಾರೆ ಎಂದ ಸಂದೀಪ ಪಾಟೀಲ
ಕಿಶೋರ್ ಗೆ ಭೇಟಿಯಾಗಿ ಎಲ್ಲ ವಿಚಾರ ಪ್ರಸ್ತಾಪ ಮಾಡಿರುವ ಸಂದೀಪ ಪಾಟೀಲ
ಆದರೇ ಕಂಟೇನರ್ ಇರೋದ 400ಕೋಟಿ ಅಲ್ಲಾ 1000ಸಾವಿರ ಕೋಟಿ ಇದೆ ಅನೋದನ್ನ ಕಿಶೋರ್ ಆಫೀಸ್ ಗೆ ಹೋದಾಗ ಮಾಹಿತಿ
17ಡಿಸೆಂಬರ ನಾಸಿಕ ಡಿಸಿಪಿ ಹೋಗಿ ಭೇಟಿಯಾಗುತ್ತೇನೆ ಆಗ ಎಫ್ಐಆರ್ ದಾಖಾಗುತ್ತದೆ ಎಂದು ಸಂದೀಪ್ ಪಾಟೀಲ
ಪ್ರಕರಣದಲ್ಲಿ ಸೂಕ್ತ ತನಿಖೆ ಆಗ್ತಿಲ್ಲ ಎಂದು ಸಂದೀಪ ಪಾಟೀಲBelagavi: ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ದೇಶದ ಅತಿ ದೊಡ್ಡ ರಾಬರಿ|#KBBN24 NEWS| ಬೆಳಗಾವಿಯ ಚೋರ್ಲಾ ಘಾಟನಲ್ಲಿ 400ಕೋಟಿ ದರೋಡೆ ಪ್ರಕರಣ ದೂರುದಾರ ಸಂದೀಪ ಪಾಟೀಲ ಹೇಳಿಕೆ ಚೋರ್ಲಾ ಘಾಟನಲ್ಲಿ ಅಕ್ಟೋಬರ್ 16ರಂದು ಎರಡು ಕಂಟೇನರ್ ನಲ್ಲಿ 400ಕೋಟಿ ಹಣ ದರೋಡೆ ಗೋವಾದಿಂದ ಕರ್ನಾಟಕದ ಮೂಲಕ ಬಾಲಾಜಿ ಟ್ರಸ್ಟ್ ಗೆ ಹೊರಟಿತು ಆದರೇ ಅವತ್ತು ಅದೇ ರಾತ್ರಿ ಹಣವನ್ನು ಚೋರ್ಲಾ ಘಾಟನಲ್ಲಿ ಹಣ ದರೋಡೆ ಮಾಡಲಾಗಿದೆ ಕಂಟೇನರ್ ನಲ್ಲಿ ಅಮ್ಯಾಣೀಕರಣ ಎರಡು ಸಾವಿರ ಹಳೆಯ ನೋಟುಗಳ ಇದ್ವು ದರೋಡೆ ಮಾಡಿದ ಆರೋಪಿಗಳು ಕಂಟೇನರ್ ತೋರಿಸಿ ವಿಡಿಯೋ ಕಾಲ ಮಾಡ್ತಾರೆ ಠಾಣೆಯ ಬಿಲ್ಡರ್ ಕಿಶೋರ್ ಶಾಳ್ವಾ ಎಂಬುವವರಿಗೆ ಪೋನ ಮಾಡ್ತಾನೆ 400ಕೋಟಿ ಬೇಕಾದರೆ ಚಲಾವಣೆಯಲ್ಲಿ ಇರೋ 100ಕೋಟಿ ಕೊಡುವಂತೆ ಬೇಡಿಕೆ ಇಡ್ತಾರೆ ನನ್ನ ಹೆಸರು ಹೇಳಿ ಹಣ ಬೇಡಿಕೆ ಇಟ್ಟಿದ್ದಾರೆ ನನ್ನ ಹೆಸರಿನ ವ್ಯಾಟ್ಸಪ ಕಾಲ ಮಾಡಿ ಕಿಶೋರಗೆ ಬೇಡಿಕೆ ಪೊಲೀಸರು ಕರೆದಾಗ ನಾನೇ ಕಳ್ಳತನ ಮಾಡಿದ್ದೇನೆ ಎಂದು ಪೊಲೀಸರು ಹಲ್ಲೆ ಮಾಡಿದ್ದಾರೆ ನಾನು ಕಳ್ಳತನ ಮಾಡಿಲ್ಲ ಎಂದು ಮನವರಿಕೆ ಆದರೂ ನನಗೆ ದಮ್ಕಿ ಹಾಕಿದ್ದಾರೆ ಈ ವಿಚಾರವನ್ನು ಸಾರ್ವಜನಿಕರ ಗಮನಕ್ಕೆ ತಂದರೆ ಕಿಶೋರ್ ಕಡೆಯವರು ಕೊಲೆ ಮಾಡೊದಾಗಿ ಧಮ್ಕಿ ಹಾಕಿದ್ದಾರೆ ಕಿಶೋರ ಕಡೆಯ ವಿರಾಟ ಗಾಂಧಿ, ವಿಶಾಲ ನಾಯ್ಡು ಜೀವ ಬೆದರಿಕೆ ಆದರೇ ವಿರಾಟ ಗಾಂಧಿ, ಮತ್ತು ವಿಶಾಲ ನಾಯ್ಡು ದರೋಡೆ ಮಾಡಿದ್ದಾರೆ ಎಂದ ಸಂದೀಪ ಪಾಟೀಲ ಕಿಶೋರ್ ಗೆ ಭೇಟಿಯಾಗಿ ಎಲ್ಲ ವಿಚಾರ ಪ್ರಸ್ತಾಪ ಮಾಡಿರುವ ಸಂದೀಪ ಪಾಟೀಲ ಆದರೇ ಕಂಟೇನರ್ ಇರೋದ 400ಕೋಟಿ ಅಲ್ಲಾ 1000ಸಾವಿರ ಕೋಟಿ ಇದೆ ಅನೋದನ್ನ ಕಿಶೋರ್ ಆಫೀಸ್ ಗೆ ಹೋದಾಗ ಮಾಹಿತಿ 17ಡಿಸೆಂಬರ ನಾಸಿಕ ಡಿಸಿಪಿ ಹೋಗಿ ಭೇಟಿಯಾಗುತ್ತೇನೆ ಆಗ ಎಫ್ಐಆರ್ ದಾಖಾಗುತ್ತದೆ ಎಂದು ಸಂದೀಪ್ ಪಾಟೀಲ ಪ್ರಕರಣದಲ್ಲಿ ಸೂಕ್ತ ತನಿಖೆ ಆಗ್ತಿಲ್ಲ ಎಂದು ಸಂದೀಪ ಪಾಟೀಲ0 Commentaires 0 Parts 420 Vue 129 0 Aperçu -
KBBN24 NEWS HINDI..
धारवाड़: होने वाला पति ही निकला प्रेमिका का हत्यारा.!|
धारवाड़ शहर के बाहरी इलाके में 19 वर्षीय युवती जकिया मुल्ला की हत्या के मामले ने पूरे जिले को झकझोर कर रख दिया है। काम की तलाश में घर से निकली युवती का शव मिलने के बाद, इस हत्या के पीछे प्यार और विश्वासघात की एक काली कहानी सामने आई है। शादी के सपने देखने वाले जोड़े के बीच एक पल के गुस्से ने आज एक जान ले ली।
घटना की पृष्ठभूमि
जकिया और साबिर मुल्ला एक-दूसरे से प्यार करते थे और वे आपस में रिश्तेदार भी थे। उनके प्यार को परिवार की मंजूरी मिल चुकी थी और अगले ही महीने उनकी सगाई (Engagement) होने वाली थी। लेकिन किस्मत को कुछ और ही मंजूर था; जो प्रेमी कल तक साथ निभाने की कसमें खाता था, आज वही सलाखों के पीछे है।
हत्या का कारण और तरीका
20 जनवरी की शाम जकिया और साबिर बाहर घूमने गए थे। मनसूर रोड स्थित डेयरी के पास जब वे पहुंचे, तो शादी की बात को लेकर दोनों के बीच मामूली विवाद शुरू हुआ। देखते ही देखते झगड़ा बढ़ गया और साबिर ने गुस्से में आकर जकिया के गले में पड़े दुपट्टे (वेइल) से ही उसका गला घोंटकर उसकी हत्या कर दी।
आरोपी का नाटक और गिरफ्तारी
इस मामले का सबसे चौंकाने वाला पहलू साबिर का व्यवहार था। हत्या करने के बाद वह घबराने के बजाय खुद जिला पुलिस अधीक्षक को फोन कर हत्या की जानकारी देता है। जब पुलिस मौके पर पहुंची, तो उसने ऐसा नाटक किया जैसे उसे कुछ पता ही न हो। हालांकि, उसके अजीब व्यवहार ने पुलिस के मन में संदेह पैदा कर दिया।
पुलिस कार्रवाई
धारवाड़ ग्रामीण पुलिस ने साबिर को हिरासत में लेकर जब कड़ी पूछताछ की, तो उसने अपना जुर्म कबूल कर लिया। फिलहाल आरोपी को गिरफ्तार कर लिया गया है और आगे की जांच जारी है।0 Commentaires 0 Parts 156 Vue 0 Aperçu -
0 Commentaires 0 Parts 185 Vue 0 Aperçu
-
0 Commentaires 0 Parts 216 Vue 0 Aperçu
Plus de lecture